ಜಿಲ್ಲಾಧಿಕಾರಿ
ಜಿಲ್ಲಾಡಳಿತವು ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ವಿವಿಧ ಶಾಖೆಯಲ್ಲಿ ಕಾರ್ಯನಿರ್ವಹಿಸುವುದರ ಮೂಲಕ ಕಾನೂನು ಪರಿಪಾಲನೆಯನ್ನು ನಿರ್ವಹಿಸುತ್ತಿದೆ. ಜಿಲ್ಲಾಧಿಕಾರಿಯು ಜಿಲ್ಲಾಡಳಿತದ ಮುಖ್ಯಸ್ಥರಾಗಿರುತ್ತಾರೆ.
ಜಿಲ್ಲಾಧಿಕಾರಿಗಳ ಕಛೇರಿ
ಜಿಲ್ಲಾಧಿಕಾರಿಗಳ ಕಛೇರಿಯು ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಿದೆ.
ಜಿಲ್ಲಾಧಿಕಾರಿಗಳ ಕಛೇರಿಯು ರೈಲ್ವೆ ನಿಲ್ದಾಣದಿಂದ 1.5 ಕಿ.ಮೀ ಹಾಗೂ ಬಸ್ ನಿಲ್ದಾಣದಿಂದ 2.00 ಕಿ.ಮೀ ಹತ್ತಿರದಲ್ಲಿದೆ.
ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡವು ಹಲವಾರು ಕಛೇರಿಗಳನ್ನು ಹೊಂದಿರುವ ಮೂರು ಅಂತಸ್ತಿನ ಕಟ್ಟಡವಾಗಿದೆ
ಮೊದಲನೇ ಮಹಡಿಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಇರುತ್ತದೆ
ಕ್ರಮ ಸಂ. | ಜಿಲ್ಲಾಧಿಕಾರಿಗಳ ಹೆಸರು | ಇಂದ | ವರೆಗೆ |
---|---|---|---|
1 | ಶ್ರೀ ಆರ್. ಕೆ. ರಾಜು | 23-08-2007 | 28-01-2008 |
2 | ಶ್ರೀ ಪೊನ್ನರಾಜು | 28-01-2008 | 27-06-2008 |
3 | ಶ್ರೀ ಮುನೀಶ್ ಮೂದ್ಗಿಲ್ | 27-06-2008 | 01-06-2009 |
4 | ಶ್ರೀ ಡಾ. ಕೆ.ಬಿ. ಜಗದೀಶ್ | 01-06-2009 | 02-09-2009 |
5 | ಶ್ರೀ ಬಿ.ಎಲ್ ಚಂದ್ರಶೇಖರಯ್ಯ | 02-09-2009 | 31-01-2011 |
6 | ಶ್ರೀಮತಿ. ಸಿ. ಪಿ. ಶೈಲಜ | 31-01-2011 | 09-02-2011 |
7 | ಶ್ರೀ ಆರ್. ಕೆ. ರಾಜು | 09-02-2011 | 19-03-2011 |
8 | ಶ್ರೀ ಚಕ್ರವರ್ತಿ ಮೋಹನ್ | 19-03-2011 | 28-07-2011 |
9 | ಶ್ರೀ ಎಸ್. ಪುಟ್ಟಸ್ವಾಮಿ | 28-07-2011 | 31-03-2012 |
10 | ಶ್ರೀಮತಿ ಅರ್ಚನಾ ಎಂ.ಸ್ | 31-03-2012 | 02-05-2012 |
11 | ಶ್ರೀ ವಿ. ರಾಮರೆಡ್ಡಿ | 02-05-2012 | 27-03-2013 |
12 | ಶ್ರೀ ನವೀನ್ ರಾಜ್ ಸಿಂಹ | 27-03-2013 | 14-05-2013 |
13 | ಶ್ರೀ ವಿ. ರಾಮರೆಡ್ಡಿ | 14-05-2013 | 11-11-2013 |
14 | ಶ್ರೀ ಡಾ||ಡಿ. ಎಸ್. ವಿಶ್ವನಾಥ್ | 11-11-2013 | 20-05-2014 |
15 | ಶ್ರೀ ಡಾ|| ಎಂ. ವಿ. ವೆಂಕಟೇಶ್ | 20-05-2014 | 23-05-2014 |
16 | ಶ್ರೀ ಎಫ್. ಆರ್. ಜಮದಾರ್ | 23-05-2014 | 02-02-2015 |
17 | ಶ್ರೀ ಕೆ.ಎಸ್. ಮಂಜುನಾಥ್ | 02-02-2015 | 17-02-2015 |
18 | ಶ್ರೀ ಎಫ್. ಆರ್. ಜಮದಾರ್ | 17-02-2015 | 31-05-2016 |
19 | ಶ್ರೀ ಕೆ.ಎಸ್. ಮಂಜುನಾಥ್ | 31-05-2016 | 02-06-2016 |
20 | ಶ್ರೀಮತಿ ಡಾ. ಮಮತಾ ಬಿ.ಆರ್. | 02-06-2016 | 09-03-2018 |
21 | ಶ್ರೀ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ | 09-03-2018 | 20-08-2019 |
22 | ಶ್ರೀಮತಿ ಅರ್ಚನಾ ಎಂ.ಸ್ | 20-08-2019 | 02-03-2021 |
23 | ಡಾ.ಕೆ.ರಾಕೇಶ್ ಕುಮಾರ್ | 02-03-2021 |