ಮುಚ್ಚಿ

ವಿಪತ್ತು ನಿರ್ವಹಣೆ

ಭಾರತ ಸರಕಾರ ಗೃಹ ಸಚಿವಾಲಯದ ಮಾರ್ಗದರ್ಶನದಲ್ಲಿ 2000-01 ನೇ ವರ್ಷದಲ್ಲಿ ಎಟಿಐ ಮೈಸೂರುನಲ್ಲಿವಿಪತ್ತು ನಿರ್ವಹಣೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ವಿಪತ್ತು ನಿರ್ವಹಣೆ ಕೇಂದ್ರಕ್ಕೆ ಗೃಹ ಸಚಿವಾಲಯ ಭಾರತ ಸರ್ಕಾರ, ರಾಷ್ಟ್ರೀಯ ಇನ್ಸ್ಟಿಟ್ಯೂಟ್ ಆಫ್ ಡಿಸಾಸ್ಟರ್ ಮ್ಯಾನೇಜ್ಮೆಂಟ್, ನವದೆಹಲಿ ಮತ್ತು ಕರ್ನಾಟಕ ಸರ್ಕಾರದಿಂದ ಹಣ ನೀಡಲಾಗುತ್ತದೆ.

ಶೀರ್ಷಿಕೆ View/Download
ವಿಪತ್ತು ನಿರ್ವಹಣಾ ಕಾಯ್ದೆ, 2005 ನೋಟ
ರಾಮನಗರ ಜಿಲ್ಲೆ ವಿಪತ್ತು ನಿರ್ವಹಣಾ ಯೋಜನೆ 2019-20  ನೋಟ
ಎಸ್‌ಡಿಆರ್‌ಎಫ್-ಎನ್‌ಡಿಆರ್‌ಎಫ್ ನಿಯಮಗಳು  ನೋಟ

 

ಹೆಚ್ವಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ “ಜಿಲ್ಲಾ ವಿಪತ್ತು ನಿರ್ವಹಣಾ ಕೋಶ”ವನ್ನು ಸಂಪರ್ಕಿಸಬಹುದು.

  ಜಿಲ್ಲಾ ವಿಪತ್ತುನಿರ್ವಹಣಾಧಿಕಾರಿ

  ಜಿಲ್ಲಾಧಿಕಾರಿಗಳ ಕಚೇರಿ, ರಾಮನಗರ

  ಇಮೇಲ್: rmgdisaster@gmail.com

   ಮೊಬೈಲ್: 7019974254